LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

44ನೇ ವರ್ಷದ ಹೂವಿನ ಕರಗ ಮಹೋತ್ಸವ

ಕರಗಹೊತ್ತ ಶ್ರೀ ಪದ್ಮಾವತಿ ಅಮ್ಮನವರು

ಬೆಂಗಳೂರು : ನಂದಿನಿ ಲೇಔಟ್, ಕೃಷ್ಣಾನಂದನಗರದಲ್ಲಿ ಶ್ರೀದೇವಿ ಮುತ್ತು ಮಾರಿಯಮ್ಮ ದೇವಾಲಯದ 44ನೇ ವರ್ಷದ ಹೂವಿನ ಕರಗ ಮಹೋತ್ಸವ ನಡೆಯಿತು.

ಮಾಜಿ ಸಚಿವ ಹಾಗು ಶಾಸಕ ಕೆ.ಗೋಪಾಲಯ್ಯ. ದೇವಾಲಯದ ಧರ್ಮಧಿಕಾರಿ  ಜಿ. ವೆಂಕಟೇಶ್ ಮತ್ತು ಸ್ಥಳೀಯ ಮುಖಂಡರು. ಕರಗ ಮಹೋತ್ಸವ ದಲ್ಲಿ ಪಾಲ್ಗೊಂಡರು.

ಶ್ರೀ ಪದ್ಮಾವತಿ ಅಮ್ಮನವರು ಸತತವಾಗಿ 44ನೇ ಬಾರಿಗೆ ವಿಶೇಷ ಹೂವಿನ ಕರಗವನ್ನು ಹೊತ್ತು ಮೆರವಣಿಗೆ ಮೂಲಕ ಸಂಚರಿಸಿ ರಾತ್ರಿ 10.30 ಕ್ಕೆ  ಅಗ್ನಿಕುಂಡವನ್ನು ತುಳಿಯುವ ಮೂಲಕ ಕರಗ ಯಶಸ್ವಿಯಾಗಿ ಸಂಪನ್ನವಾಯಿತು.



ಮಹಿಳೆಯೊಬ್ಬರು ಕರಗ ಹೊತ್ತಿರುವುದು ವಿಶೇಷವಾಗಿತು. ಸಹಸ್ರಾರು ಭಕ್ತರು ಕರಗ ಮಹೋತ್ಸವದಲ್ಲಿ ಭಾಗವಹಿಸಿ ಕರಗವನ್ನು ಕಣ್ಣು ತುಂಬಿಕೊಂಡರು.

ಪದ್ಮಾವತಿ ಅಮ್ಮನವರು ಕರಗವನ್ನು ಹೊತ್ತು ಯಶವಂತಪುರ ಎಪಿಎಂಸಿ ಯಾರ್ಡ್, ಶಂಕರ್ ನಗರ, ಗೌತಮ್ ನಗರ, ಮಾರಪ್ಪನ ಪಾಳ್ಯ, ಸೋಮೇಶ್ವರನಗರ, ವಿಜಯಾನಂದ ನಗರ. ಕೃಷ್ಣಾನಂದ ನಗರದ ಮುಖ್ಯಬಿದಿಗಳಲ್ಲಿ ಮೆರವಣಿಗೆಯಲ್ಲಿ ಸಂಚರಿಸಿದರು. ರಸ್ತೆ ಉದಕೂ ಸ್ಥಳೀಯನಿವಾಸಿಗಳು ರಸ್ತೆ ಗೇ ನೀರುಹಾಕಿ ರಂಗವಲ್ಲಿ ಹಾಕಿ ಆರತಿ ಬೆಳಗಿ ಕರಗ ವನ್ನು ಬರಮಾಡಿಕೊಂಡರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ