ಮರಿಯಮ್ಮನಹಳ್ಳಿ : ಪಟ್ಟಣ ಸಮೀಪದ ನಂದಿಬಂಡಿ ಗ್ರಾಮದಲ್ಲಿ ಮತದಾರರ ವಿಶೇಷ ಪರಿಷ್ಕರಣೆಗಾಗಿ( ಎಸ್.ಐ.ಆರ್) ಪ್ರಕ್ರಿಯೆಗೆ ಡಣಾನಾಯಕನಕೆರೆ ಗ್ರಾಮ ಪಂಚಾಯತಿ ಸದಸ್ಯ ಸೋಮಪ್ಪ ಉಪ್ಪಾರ ರವರು ಚಾಲನೆ ನೀಡಿದರು.
ನಂತರ ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಎನಮ್ರೇಶನ್ ಪಾರಂ ಕೊಟ್ಟು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಎಲ್ಓ.ಶಾಂಭವಿ, ಭೀಮಸೇನ, ವಾಜೇಂದ್ರ, ಹನುಮಂತ, ಪ್ರಕಾಶ್ ಇತರರಿದ್ದರು.